ಪರಮ ಪೂಜ್ಯ ಶ್ರೀ ಸ್ವಾಮಿ ಪುರುಷೋತ್ತಮಾನಂದಜಿಯವರ ಆ ಒಂದು ಪತ್ರ
ಶ್ರೀ ರಾಮಕೃಷ್ಣ ಮಠದ ಹಿರಿಯ ಸಂನ್ಯಾಸಿಗಳಾಗಿದ್ದ, ವಾಗ್ಮಿಗಳಾಗಿ ಹಾಗೂ ಗ್ರಂಥಕರ್ತರಾಗಿ ಕೀರ್ತಿಶಾಲಿಗಳಾಗಿದ್ದ ಪರಮ ಪೂಜ್ಯ ಶ್ರೀ ಸ್ವಾಮಿ ಪುರಷೋತ್ತಮಾನಂದಜಿಯವರು 1994 ರಲ್ಲಿ ಶ್ರೀ ಶಂಕರ ಜಯಂತಿ ಸಂದರ್ಭದಲ್ಲಿ ಶಂಕರ ಜಯಂತಿ ಸಭಾದ ಅಧ್ಯಕ್ಷರಾದ ಶ್ರೀ ವಿ.ಎಸ್.ರಾಮಚಂದ್ರನ್ ರವರಿಗೆ ಬರೆದಿದ್ದ ಒಂದು ಪತ್ರವಿದು. ಆಗ ಅವರು ಕೊಡಗು ಜಿಲ್ಲೆ ಪೊನ್ನಂಪೇಟೆಯ ಶ್ರೀರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾಗಿದ್ದರು.
ಸಹೃದಯರೆಲ್ಲರೂ ಪೂಜ್ಯ ಸ್ವಾಮೀಜಿಯವರ ಕೈಬರಹ ನೋಡಿ. ಬರಹದ ಶೈಲಿಯನ್ನು ಓದಿ ಆನಂದಿಸುವಂತಾಗಲಿ.
















